Posts

ಆ ನೆನಪುಗಳು

ನೆನ ಪುಗಳೇ ಹಾಗೇ..ಹೊರಗಡೆ ಇದ್ದಾಗ ಹಾಯ್ ಅಂತೇಳಿ ಮಾತು ಪ್ರಾರಂಭ ಆಗಿ 2 ನಿಮಿಷದಲ್ಲಿ ಮತ್ತೆ ಬಾಯ್ ಅಂತ ಕಾಲ್ ಕಟ್ ಮಾಡ್ತೀವಿ.ಆದ್ರೆ ಈಗ ಅದೇ ಫ್ರೆಂಡ್ಸ್ ಎಲ್ಲಾ ಮತ್ತೆ ಸೇರಿದಿವಿ.ಹಾಗ ಹಂಗಿತ್ತು..ಇವ್ನು ...

Politics:Participation of Youth

We often read about the achivements of young people in various fields such as sports, music, art,cinema and other fields too.As our India has the major population of youngsters, their contribution to the nation is also remarkable.Many of them are entrepreneurs, sportsmen, musicians, writers, journalists which are known in global level representing India.We should have some gratitude for their achivements despite of our reservation system and poverty. But I wonder the reasons behind the lacking of participation of young people in politics.Ofcourse they are neglected by political parties giving the reason of lack of experience to lead a gathering or a team.And politics is typically regarded as a space for politically experienced people. There are major things to be resolved and these are tough and challenging tasks for young people.Majorly the caste discrimination, poverty, unemployment, increase in the rate of vacating the villages, religious conflicts, child welfare, forest safeguard...

'ಮತ್ತೊಮ್ಮೆ ದಿಗ್ವಿಜಯ'

Image
'Sisters and Brothers of America' ಈ ಮಾತುಗಳು ಕೇಳಿದರೆ ಅಥವಾ ಇದನ್ನ ಓದಿದರೆ ಸಾಕು ಮೊದಲು ನೆನಪಾಗುವುದೇ ನಮ್ಮ ಭಾರತ ವರ್ಷದ ಹೆಮ್ಮೆಯ ಸಂತ ಶ್ರೇಷ್ಠ ಸ್ವಾಮಿ ವಿವೇಕಾನಂದರು. ಭಾರತ ಯಾವತ್ತಿದ್ದರು ಈ ಜಗತ್ತಿಗೆ ಗುರುವಿನ ಸ್ಥಾನ...

Educated Fools

ಕಾರ್ಗಿಲ್ ವಿಜಯ ದಿವಸದ ಸಂಭ್ರಮಾಚರಣೆ ಮತ್ತು ಸ್ಮರಣೆಯ ದಿನವಾದ ಜುಲೈ 26ರ ಮರುದಿನವೇ ಇದನ್ನ ಬರೆಯುತ್ತಿರುವುದಕ್ಕೆ ಕಾರಣವಿದೆ. ಪ್ರತಿ ಬಾರಿಯೂ ದೇಶಕ್ಕಾಗಿ ಧರ್ಮಕ್ಕಾಗಿ ತಮ್ಮ ಬದುಕನ್ನು ಮುಡಿಪಾಗ...

Nonಕನ್ನಡಿಗರ ಬೆಂಗಳೂರು

Image
ಬೆಂಗಳೂರು..ಇದೊಂದು ಮಾಯನಗರಿ..ಮಹಾನಗರ..ಕರ್ನಾಟಕದ ರಾಜಧಾನಿ..ಜಗತ್ತಿನ ಪ್ರತಿಷ್ಠಿತ ನಗರಗಳಲ್ಲಿ ಒಂದು..ಸಿಲಿಕಾನ್ ಸಿಟಿ ಎಂಬ ಹೆಸರು ಕೂಡ. ಕೇವಲ ಕರ್ನಾಟಕದವರಷ್ಟೇ ಅಲ್ಲದೇ ದೇಶ ವಿದೇಶಗಳಿಂದಲೂ ಜನರು ಇ...

ಪೆಪ್ಸಿ-ಕೋಲಾ

Image
'ಅಣ್ಣಾ ಕೂಲ್ ಡ್ರಿಂಕ್ಸ್ ಇದೇನಾ..??'..'ಒಂದು Slice ಮತ್ತೆ ಒಂದು 7Up ಕೊಡಿ..' 'ಹೇ..ಎಳನೀರು ಇದೆ ಕಣೋ..'.. ಸ್ನೇಹಿತ ಈಗೆ ಹೇಳಿದರೂ ಕೂಡ ನೀವು ಅದನ್ನೇ ಕುಡಿದಿರುತ್ತೀರಿ. ಮೇಲಿನ ಎರಡೂ ಐಟಂ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಅವುಗಳನ್ನ ತಯಾರಿಸುವ ಕಂಪನಿ ಬಗ್ಗೆ ಒಂದು ಚಿಕ್ಕ ಮಾಹಿತಿ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವೆ. ಪೆಪ್ಸಿಕೋ - ಇದೊಂದು ಆಹಾರ ಮತ್ತು ಪಾನೀಯ ತಯಾರಿಸುವ ಅಂತಾರಾಷ್ಟ್ರೀಯ ಕಂಪನಿ. ಜಗತ್ತಿನ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದು. ಅಮೆರಿಕ ಮೂಲದ ಈ ಕಂಪನಿ ಭಾರತಕ್ಕೆ ಕಾಲಿಟ್ಟಿದ್ದು 1989ರಲ್ಲಿ. ಅಲ್ಲಿಂದೀಚೆಗೆ ಅದು ನಷ್ಟ ಅನುಭವಿಸಿದ್ದೇ ಕಾಣಲಿಲ್ಲ. ಅಷ್ಟೊಂದು ಪ್ರಭಾವಿತರಾಗಿದ್ದರು ನಮ್ಮ ಭಾರತೀಯ ಜನ ಆ ಕಂಪನಿಯ ಪ್ರಾಡಕ್ಟ್ಗಳಿಗೆ. ಇರಲಿ, ಭಾರತಕ್ಕೆ ಕಾಲಿಟ್ಟ ಈ ಕಂಪನಿ ಮಾಡಿದ್ದೇನು ಗೊತ್ತೇ..ಮನೆಯಲ್ಲೇ ಸ್ನ್ಯಾಕ್ಸ್ ತಯಾರಿಸುತ್ತುದ್ದ ನಮ್ಮ ಜನಕ್ಕೆ ಅದೇ ಮಾದರಿಯಲ್ಲಿ ಈ ಕಂಪನಿ ತಯಾರಿಸಲು ಪ್ರಾರಂಭಿಸಿತು. ನಗರ ಪ್ರದೇಶಗಳಲ್ಲಿ ತನ್ನ ವ್ಯಾಪಾರ ಆರಂಭಿಸಿ ದೇಶದಾದ್ಯಂತ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿತು. ಆ ಮೂಲಕ ಮನೆಯಲ್ಲೇ ತಯಾರಿಸಿ ಮಾರುತ್ತಿದ್ದ ಸಣ್ಣ ವ್ಯಾಪಾರಿಗಳ ದುಡಿಮೆಗೆ ಹೊಡೆತ ಕೊಟ್ಟಿತು. ಇನ್ನು ತಂಪು ಪಾನೀಯ ವಿಷಯಕ್ಕೆ ಬರುವುದಾದರೆ FDA ಕೂಡ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದನ್ನ ಮನದಟ್ಟು ಮಾಡಿದರೂ ಭಾರತದಲ್ಲಿ ಕಂಪನಿಗೆ ಯಾವುದೇ ಪರಿಣಾಮ...

ನಿತ್ಯಾನಂದ ವಿವೇಕವಂಶಿ

Image
ಇಂದು ನಿತ್ಯಾನಂದ ವಿವೇಕವಂಶಿ..ಅಂದರೆ ನಾನು ಪ್ರೀತಿಯಿಂದ ಕರೆಯುವ ನಿತ್ಯಣ್ಣನ ಜನ್ಮ ದಿನ. ಆ ಹೆಸರಿನಲ್ಲಿ ಏನೋ ವಿಶೇಷವಿದೆ ಅಲ್ಲವೇ.. ಹೌದು ಹೆಸರಿನಷ್ಟೇ ವ್ಯಕ್ತಿಯೂ ಕೂಡ ವಿಶೇಷವಾಗಿದ್ದಾರೆ. ಇದು ಕೇ...